04/08/2019
ಇವತ್ತಿನ ಕಲಿಯುಗದಲ್ಲಿ ಕಂಡ ಕಂಡ ಜನರ ಮಾತನ್ನು ಕೇಳುವದರಿಂದ ನಮ್ಮ ಬುದ್ಧಿ ವಿಚಲಿತವಾಗುತ್ತಿರುತ್ತದೆ. ಆ ರೀತಿ ಆಗಬಾರದು ಎಂದರೆ ಏನು ಮಾಡಬೇಕು, ಯಾರನ್ನು ಗುರು ಎಂದು ಸ್ವೀಕರಿಸಬೇಕು ಎನ್ನುವದರ ಕುರಿತು ಶ್ರೀಮದ್ ಭಾಗವತ ತಿಳಿಸುವ ಪ್ರಮೇಯರತ್ನಗಳ ನಿರೂಪಣೆ ಇಲ್ಲಿದೆ.
Play Time: 51:48
Size: 5.51 MB