16/08/2019
ಜಗತ್ತಿನಿಂದ ದೇವರಿಗೆ ಪ್ರಯೋಜನವಿಲ್ಲ ನಿಜ, ಆದರೆ ಜೀವರಿಗೆ ಉಪಕಾರ ಮಾಡಲು ಹೋಗಿ ದೇವರಿಗೆ ತೊಂದರೆಯಾಗಲಿಲ್ಲವೇ, ಸೃಷ್ಟಿಯಿಲ್ಲದ ಸ್ವಾಮಿ ಹುಟ್ಟಬೇಕಾಯಿತು, ರಾಮ-ಕೃಷ್ಣಾದಿ ರೂಪಗಳಲ್ಲಿ ತೊಂದರೆ ಅನುಭವಿಸಬೇಕಾಯಿತು, ಅಪಘಾತವಾದವನಿಗೆ ಸಹಾಯ ಮಾಡಲು ಹೋಗಿ ನಾವು ಸಮಸ್ಯೆಯಲ್ಲಿ ಸಿಲುಕಿಕೊಂಡಹಾಗೆ ಎಂಬ ಆಧುನಿಕರ ಪ್ರಶ್ನೆಗೆ ಸ್ವಯಂ ಭಗವಂತನೇ ನೀಡಿದ ಉತ್ತರ ಇಲ್ಲಿದೆ. ನಾವು ಜಗತ್ತಿನಿಂದ ಉಂಟಾಗುವ ತೊಂದರೆಗಳಿಂದ ಪಾರಾಗುವ ಉಪಾಸನೆಯನ್ನು ತಿಳಿಸುತ್ತಾನೆ.
Play Time: 24:16
Size: 5.62 MB