10/11/2019
ಕಲಿಯುಗದ ಸಜ್ಜನರ ಒಳಿತಿಗಾಗಿ ಅವತರಿಸಿ ಬಂದ ವಾಯುದೇವರು, ಬ್ರಹ್ಮಚಾರಿಯಾಗಿ ಗುರುಕುಲವಾಸವನ್ನು ಮುಗಿಸಿ ಮುಂದೇನು ಮಾಡಬೇಕು ಎಂದು ಆಲೋಚಿಸುತ್ತಾರೆ. ಅವರ ಅಲೋಚಿಸಿದ ಪರಿಯೇ ಎಷ್ಟು ಅದ್ಭುತ ಎನ್ನುವದನ್ನು ನಾರಾಯಣಪಂಡಿತಾಚಾರ್ಯರು ಅದ್ಭುತವಾಗಿ ಮನಗಾಣಿಸುತ್ತಾರೆ.
Play Time: 25:05
Size: 7.23 MB