(You can only view comments here. If you want to write a comment please download the app.)
Jayashree Karunakar,Bangalore
12:14 PM, 22/11/2019
ಅಬ್ಬಾ ...!
ಎಂತಹಾ ಮಾತು ಗುರುಗಳೆ
"ಭಗವಂತ ಪ್ರತೀನಿತ್ಯ ನಮಗೆ ಪ್ರಾಣಿ ಪಕ್ಷಿಗಳ , ಜನರ ರೂಪದಲ್ಲಿ ಎದುರಾಗುತ್ತಾನೆ.....
ನಾಯಿಗೆ ಅನ್ನ ಹಾಕುವಾಗಲೂ ಅದಕ್ಕೆ ತಿನ್ನಲು ಅನುಕೂಲವಾಗುವ ರೀತಿಯಲ್ಲಿ ಹಾಕಿದಾಗ, ಅದರ ಒಳಗಿರುವ ಭಗವಂತ ಪ್ರೀತನಾಗುತ್ತಾನೆ....
ಪ್ರತಿಯೊಂದು ಅಕ್ಷರಗಳೂ ನಿಮ್ಮ ಬಾಯಿಂದ ಶಬ್ದವಾಗಿ ಹೊರಹೊಮ್ಮಿದಾಗ....
ನಮಗೆ ಅದರಿಂದ ಸಿಗುವ ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ....🙏🙏🙏
ಯಾವ ವಿಷಯದ ಬಗ್ಗೆ ನೀವು ಮಾತನಾಡಿದರೂ ಅದು, ನಮ್ಮ ಕಿವಿಯ ಮೂಲಕ ಸಾಗಿ, ಹೃದಯಕ್ಕೆ ಮುಟ್ಟಿ, ಮನಸ್ಸಿಗೆ ಹಿತವಾಗಿ, ಕಣ್ಣಿಂದ ಆನಂದಾಶ್ರುಜಾರುವದಂತು ನಿಶ್ಚಿತ.....