02/12/2019
“ನೀನು ಸಂನ್ಯಾಸ ತೆಗೆದುಕೊಂಡರೆ ನಾನು ಸಾಯುತ್ತೇನೆ” ಎಂದು ಮಧ್ಯಗೇಹಾರ್ಯರು ಮಗನನ್ನು ಬೆದರಿಸುತ್ತಾರೆ, ಆ ಮಾತಿಗೆ ಅದ್ಭುತ ಉತ್ತರ ನೀಡುವ ವಾಸುದೇವ, ಸಾವಿನ ಮಾತಾಡಿದ ತಂದೆಯ ಬಾಯಿಂದಲೆ, “ನಿನ್ನ ವಿರಹದ ದುಃಖವನ್ನು ನಾನು ತಡೆಯಬಲ್ಲೆ” ಎಂಬ ಅಂತರಂಗದ ಮಾತನ್ನು ಹೊರತರಿಸುತ್ತಾನೆ. ಆ ಘಟನೆಯ ಚಿತ್ರಣ ಇಲ್ಲಿದೆ.
Play Time: 32:34
Size: 1.37 MB