07/03/2020
ಹಿಂದಿನವರೆಲ್ಲ ದಡ್ಡರು, ಇಂದಿನ ನಾವು ತುಂಬ ಅಭಿವೃದ್ಧಿ ಹೊಂದಿದವರು ಎಂಬ ಭ್ರಮೆ ಅನೇಕರಿಗುಂಟು. ಲಕ್ಷಲಕ್ಷ ವರ್ಷಗಳ ಹಿಂದೆ ಇದ್ದಂತಹ ಅಯೋಧ್ಯಾ ನಗರ ಎಷ್ಟು ಅದ್ಭುತವಾಗಿ ವೈಜ್ಞಾನಿಕವಾಗಿ ನಿರ್ಮಾಣಗೊಂಡಿತ್ತು ಎನ್ನುವದನ್ನು ವಾಲ್ಮೀಕಿ ಋಷಿಗಳು ರಾಮಾಯಣದಲ್ಲಿ ದಾಖಲಿಸಿದ್ದಾರೆ. ರಸ್ತೆಗಳು, ಕಟ್ಟಡಗಳು, ಸೌಲಭ್ಯಗಳು, ಸುರಕ್ಷತೆ ಮುಂತಾದ ಎಲ್ಲ ದೃಷ್ಟಿಗಳಿಂದಲೂ ಪರಿಪೂರ್ಣವಾದ ನಗರ ಹೇಗಿರಬೇಕು ಎನ್ನುವದನ್ನು ನಮಗೆ ಮನದಟ್ಟು ಮಾಡಿಸುತ್ತಾರೆ.
Play Time: 39:58
Size: 1.37 MB