05/04/2020
ಶ್ರೀಮದ್ ರಾಮಾಯಣಮ್ — 20 ಮಕ್ಕಳಿಗೆ ಮದುವೆ ಮಾಡಬೇಕು ಎಂದು ದಶರಥರು ಆಲೋಚಿಸುವಾಗಲೇ ಅಗ್ನಿಯಂತೆ ಕಂಗೊಳಿಸುತ್ತಿದ್ದ ವಿಶ್ವಾಮಿತ್ರರು ಬಂದು ಯಜ್ಞರಕ್ಷಣೆಗಾಗಿ ರಾಮಚಂದ್ರನನ್ನು ನನ್ನ ಜೊತೆ ಕಳುಹಿಸು ಎಂದು ಹೇಳುತ್ತಾರೆ. ರಾಮನಿಂದ ದೂರವಾಗುವ ಆಲೋಚನೆಯಿಂದಲೇ ಮೂರ್ಛೆಗೀಡಾಗುವ ದಶರಥಮಹಾರಾಜರು ವಿಶ್ವಾಮಿತ್ರರನ್ನು ಬೇಡಿಕೊಳ್ಳುವ ಪ್ರಸಂಗದ ವಿವರಣೆ ಇಲ್ಲಿದೆ. ದಶರಥ ಮಹಾರಾಜರ ಆಯುಷ್ಯ ಅರವತ್ತು ಸಾವಿರ ವರ್ಷಗಳಲ್ಲ, ಹತ್ತು ಸಾವಿರ ವರ್ಷಗಳು ಎಂಬ ಪ್ರಮೇಯದ ನಿರೂಪಣೆ ಇಲ್ಲಿದೆ.
Play Time: 41:32
Size: 1.37 MB