05/04/2020
ಶ್ರೀಮದ್ ರಾಮಾಯಣಮ್ — 21 ರಾಮನನ್ನು ಕಳುಹಿಸುವ ಕಷ್ಟದಿಂದ, ರಾವಣ ಮೊದಲಾದ ದೈತ್ಯರ ಭಯದಿಂದ ದಶರಥ ಮಹಾರಾಜರು ಚಿಂತಾಗ್ರಸ್ತರಾದರೆ ವಸಿಷ್ಠರು ರಾಮನ ಮಾಹಾತ್ಮ್ಯವನ್ನು ತಿಳಿಸಿ ವಿಶ್ವಾಮಿತ್ರರೊಂದಿಗೆ ಕಳುಹಿಸುತ್ತಾರೆ. ಅಯೋಧ್ಯೆಯನ್ನು ಬಿಟ್ಟ ಬಳಿಕ ಸರಯೂ ನದಿಯ ಏಕಾಂತ ತೀರದಲ್ಲಿ ರಾಮಲಕ್ಷ್ಮಣರಿಗೆ ವಿಶ್ವಾಮಿತ್ರರು ಸಮಗ್ರ ಅಸ್ತ್ರಗಳ ಉಪದೇಶವನ್ನು ಮಾಡಿದ ಪ್ರಸಂಗದ ವಿವರಣೆ ಇಲ್ಲಿದೆ. ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ ಉತ್ತಿಷ್ಠನರಶಾರ್ದೂಲ ಪೂರ್ವಾ ಸಂಧ್ಯಾ ಪ್ರವರ್ತತೇ ಎನ್ನುವ ಸುಪ್ರಸಿದ್ಧ ಶ್ಲೋಕ ಇರುವದು ವಾಲ್ಮೀಕಿ ರಾಮಾಯಣದ ಇದೇ ಭಾಗದಲ್ಲಿ. ಆ ಶ್ಲೋಕದ ಅರ್ಥವವಿರಣೆ ಇಲ್ಲಿದೆ.
Play Time: 32:20
Size: 1.37 MB