24/05/2020
ಶ್ರೀಮದ್ ರಾಮಾಯಣಮ್ — 56 ಕೌಸಲ್ಯಾ, ಸುಮಿತ್ರಾ, ಕೈಕಯಿ, ಭರತ ಮುಂತಾದವರ ಬಗ್ಗೆ ದಶರಥರಿಗೆ ಏನೆಲ್ಲ ಭಾವನೆಗಳಿದ್ದವು, ಹಾಗೂ ಕೈಕಯಿಯ ವರದಿಂದ ಏನೆಲ್ಲ ಅನರ್ಥಗಳಾಗುತ್ತವೆ ಇತ್ಯಾದಿ ಅನೇಕ ವಿಷಯಗಳನ್ನು ಈ ಪ್ರಸಂಗದಲ್ಲಿ ಕೇಳುತ್ತೇವೆ. ಸಮಗ್ರ ಭೂಮಂಡಲದ ಒಡೆಯರಾದರೂ, ತಮ್ಮ ತಂದೆಯ ಕಾಲದವರ ಬಗ್ಗೆ ಹಿರಿಯರ ಬಗ್ಗೆ ದಶರಥರಿಗೆ ಎಷ್ಟು ಗೌರವ ಭಯಗಳಿದ್ದವು ಎನ್ನುವದನ್ನು ನಾವು ಕಾಣುತ್ತೇವೆ. ದಶರಥರು ಭರತನ ಗುಣಗಾನವನ್ನು ಮಾಡುತ್ತ. ರಾಮನಿಗಿಂತ ಹೆಚ್ಚು ಭರತನೇ ಧರ್ಮನಿಷ್ಠ ಎನ್ನುತ್ತಾರೆ. ಈ ಮಾತಿನ ಹಿಂದಿರುವ ಆಂತರ್ಯದ ವಿವರಣೆ ಇಲ್ಲಿದೆ.
Play Time: 35:24
Size: 1.37 MB