24/05/2020
ಶ್ರೀಮದ್ ರಾಮಾಯಣಮ್ — 68 ಸರ್ವಸ್ವದಾನ ಮಾಡಿದ ಶ್ರೀರಾಮಚಂದ್ರ ಸೀತಾಮಾತೆ ಲಕ್ಷ್ಮಣರು ಹೊರಟು ನಿಂತರೆ ಸಮಸ್ತ ಅಯೋಧ್ಯಾನಗರ ವಾಸಿಗಳು ಕೈಕಯಿಯ ನಿಂದೆ ಮಾಡುತ್ತ ತಾವೂ ಸಹ ರಾಮನೊಂದಿಗೆ ಹೊರಡುವ ನಿರ್ಧಾರ ಮಾಡುವ, ಪಶು ಪಕ್ಷಿ ಪ್ರಾಣಿಗಳು ರಾಮನಿಗಾಗಿ ಮಾಡುವ ಆಕ್ರಂದನ ಕುರಿತು ನಾವಿಲ್ಲಿ ಕೇಳುತ್ತೇವೆ.
Play Time: 43:51
Size: 1.37 MB