02/04/2022
ಶ್ರೀಮದ್ ರಾಮಾಯಣಮ್ — 94 ರಘುವಂಶದ ಬಗ್ಗೆ ಆ ವೃದ್ಧರಿಗಿದ್ದ ಗೌರವ, ಮಗನನ್ನು ಕಳೆದುಕೊಂಡ ದುಃಖದಲ್ಲಿಯೂ ಧರ್ಮವನ್ನು ಬಿಡದ ಅವರ ಶ್ರದ್ಧೆಯ ಚಿತ್ರಣದೊಂದಿಗೆ ಮನಕಲಕುವ ಅವರ ಪುತ್ರಶೋಕದ ಕುರಿತು ನಾವಿಲ್ಲಿ ಕೇಳುತ್ತೇವೆ. ಯಜ್ಞದತ್ತರು ಸ್ವರ್ಗವನ್ನು ಪಡೆದದ್ದು ತಿಳಿದರೂ ಅವರ ತಂದೆ ತಾಯಿಯರಿಗೆ ದುಃಖ ಕಡಿಮೆಯಾಗುವದಿಲ್ಲ. ಅದಕ್ಕೆ ಕಾರಣದ ನಿರೂಪಣೆ ಇಲ್ಲಿದೆ.
Play Time: 37:31
Size: 3.84 MB