02/04/2022
ಶ್ರೀಮದ್ ರಾಮಾಯಣಮ್ — 98 ರಾಜಪೋಷಾಕನ್ನು ತೊಟ್ಟು ಬಂಗಾರಗಳನ್ನು ಹೇರಿಕೊಂಡು ಬಂದ ಮಂಥರೆಯನ್ನು ಶತ್ರುಘ್ನರು ಕೊಲ್ಲಲು ಹೊರಟಾಗ, ಭರತರು ತಡೆದು ನಾನೇ ಇವರಿಬ್ಬರನ್ನು ಕೊಲ್ಲುತ್ತಿದ್ದೆ. ಆದರೆ ರಾಮ ಮೆಚ್ಚುವದಿಲ್ಲ ಎನ್ನುವ ಕಾರಣಕ್ಕೆ ಬಿಟ್ಟಿದ್ದೇನೆ, ನೀನೂ ಕೊಲ್ಲಬೇಡ ಎನ್ನುತ್ತಾರೆ. ಇಬ್ಬರೂ ಕೈಕಯಿಯನ್ನು ತೊರೆದು ಕೌಸಲ್ಯೆಯ ಬಳಿಗೆ ಬರತ್ತಾರೆ. ನಿನ್ನಮ್ಮ ನನ್ನನ್ನು ವನಕ್ಕೆ ಕಳುಹಿಸುವ ಮೊದಲು ನೀನೇ ನನ್ನನ್ನು ರಾಮನ ಬಳಿ ಬಿಟ್ಟು ಬಂದುಬಿಡು ಎಂದು ಕೌಸಲ್ಯಾದೇವಿಯರು ಹೇಳಿದಾಗ ಭರತರು ಅಣ್ಣನ ವನವಾಸಕ್ಕೆ ನಾನು ಕಾರಣನಾಗಿದ್ದರೆ ನನಗೆ ಸಕಲವಿಧವಾದ ದುರ್ಗತಿಗಳುಂಟಾಗಲಿ ಎಂದು ನಿವೇದಿಸಿಕೊಳ್ಳುನ ಘಟನೆಯ ಚಿತ್ರಣ.
Play Time: 37:10
Size: 3.84 MB