09/06/2022
ಶ್ರೀಮದ್ ರಾಮಾಯಣಮ್ — 109 ತನ್ನ ಕಾರಣದಿಂದ, ತನ್ನಮ್ಮನ ತಪ್ಪಿನಿಂದ ಅಣ್ಣ ವನವಾಸ ಮಾಡುವಂತಾಯಿತು, ತಂದೆ ಮರಣಹೊಂದುವಂತಾಯಿತು ಎಂಬ ದುಃಖ ಪರಿತಾಪಗಳಿಂದ ಬೆಂದು ಹೋಗಿದ್ದ ಭರತರು ಮಹಾಪ್ರಯತ್ನದಿಂದ ಸಮಗ್ರ ಸೈನ್ಯ-ಜನತೆಯೊಡನೆ ರಾಮರಿರುವ ಕಾಡಿಗೆ ಬಂದು ಆಶ್ರಮವನ್ನು ಹುಡುಕಿ ರಾಮರನ್ನು ಭೇಟಿಯಾಗಿ ಕಾಲಿಗೆರಗುವ, ಆ ನಮ್ಮ ಸ್ವಾಮಿ ತಮ್ಮಂದಿರನ್ನು ಸಾಂತ್ವನಗೊಳಿಸುವ ಘಟನೆಯ ಚಿತ್ರಣ.
Play Time: 26:45
Size: 3.84 MB