ಶ್ರೀ ಪದ್ಮನಾಭ ತೀರ್ಥರ ಪ್ರವಚನ
ಮಾಧ್ವರು ಪಡೆದಿರುವ ಬೆಲೆಕಟ್ಟಲಾಗದ ಮಹೋನ್ನತ ಸೌಭಾಗ್ಯಗಳಲ್ಲಿ ಒಂದು — ಸಾಕ್ಷಾತ್ ಶ್ರೀ ಪದ್ಮನಾಭತೀರ್ಥರ ಪ್ರವಚನ. ಸಭೆಗಳಲ್ಲಿ ಅವರು ಮಾಡುತ್ತಿದ್ದ ಪ್ರವಚನವೊಂದನ್ನು ಶ್ರೀನಾರಾಯಣಪಂಡಿತಾಚಾರ್ಯರು ದಾಖಲಿಸಿ ನೀಡಿದ್ದಾರೆ. ನಿಜವಾದ ಅರ್ಥದಲ್ಲಿ ಅಮೃತೋಪದೇಶ ಎಂದು ಕರೆಸಿಕೊಳ್ಳುವ ಮಾಧ್ವಯತಿಕುಲಸಾರ್ವಭೌಮರ ಅಮೃತವಾಣಿಗಳನ್ನು ತಪ್ಪದೇ ಕೇಳಿ.
ಶ್ರೀ ಪದ್ಮನಾಭತೀರ್ಥರ ಚರಿತ್ರೆ
ಶ್ರೀ ಪದ್ಮನಾಭತೀರ್ಥಶ್ರೀಪಾದಂಗಳವರು ಪೂರ್ವಾಶ್ರಮದಲ್ಲಿ ಆಚಾರ್ಯರ ಜೊತೆಯಲ್ಲಿ ವಾದವನ್ನು ಮಾಡಿ ಅವರ ಶಿಷ್ಯರಾದವರು. ಆ ಘಟನೆಯ ವಿವರ ಇಲ್ಲಿದೆ.