ವ್ಯಾಕರಣದ ದೃಷ್ಟಿಯಿಂದ ವಾಮನನ ಕೃತಿ ಪ್ರಮಾಣವೇ ಅಲ್ಲ
ಒಂದು ಗ್ರಂಥವನ್ನು ಪ್ರಮಾಣ ಎಂದು ಒಪ್ಪಬೇಕಾದರೆ ಯಾವ ಮಾನದಂಡಗಳಿರಬೇಕು ಎಂದು ಶ್ರೀಮದಾಚಾರ್ಯರು ಶ್ರೀಮಟ್ಟೀಕಾಕೃತ್ಪಾದರು ತಿಳಿಸಿದ್ದಾರೆಯೋ ಆ ಯಾವ ವಿಷಯಗಳೂ ವಾಮನನ ಈ ಕೃತಿಯಲ್ಲಿಲ್ಲ ಎನ್ನುವದನ್ನು ಇಲ್ಲಿ ಮನಗಾಣುತ್ತೇವೆ.
ರಾಯರ ಮಠವನ್ನೇಕೆ ಖಂಡಿಸುವದಿಲ್ಲ? ಹಣಕ್ಕಾಗಿ ತಾನೇ?
“ನಾನು ರಾಯರ ಮಠದಿಂದ ಹಣ ತೆಗೆದುಕೊಂಡ ಕಾರಣಕ್ಕೇ ಸುಬುಧೇಂದ್ರರನ್ನು ಖಂಡಿಸದೇ ಸತ್ಯಾತ್ಮರನ್ನು ಖಂಡಿಸುತ್ತಿದ್ದೇನೆ” ಎಂದು ಉತ್ತರಾದಿಮಠದವರು ಆಕ್ಷೇಪಿಸಿದ ಆಡಿಯೋಗೆ ಉತ್ತರ.
ಸುಧಾಪಾಠ ನಂತರ, ನಿಮ್ಮ ಶಿಷ್ಯರಿಗೆ ಮೊದಲು ಧಾತುಪಾಠ ಹೇಳಿ, ಸತ್ಯಾತ್ಮರೆ!
ಸತ್ಯಾತ್ಮರ ಸಮರ್ಥಕರಿಗೆ ಶ್ರೀಮನ್-ನ್ಯಾಯಸುಧಾ, ಪರಿಮಳ, ಶೇಷವಾಕ್ಯಾರ್ಥಚಂದ್ರಿಕೆಗಳು ಸರಿಯಾಗಿ ಪಾಠವಾಗಿರುವದು ದೂರ ಉಳಿಯಿತು, ಧಾತುಪಾಠವೂ ಸರಿಯಾಗಿ ಆಗಿಲ್ಲ ಎನ್ನುವದನ್ನು ಉತ್ತರಾದಿಮಠದ ಶ್ರೀ ಸತ್ಯಧರ್ಮತೀರ್ಥರ ವ್ಯಾಖ್ಯಾನದಿಂದಲೇ ಇಲ್ಲಿ ಪ್ರತಿಪಾದಿಸಲಾಗಿದೆ.
ನಾನೇಕೆ ಸತ್ಯಾತ್ಮರನ್ನು ಗೌರವಿಸುವದಿಲ್ಲ
ನಾನು ಸತ್ಯಾತ್ಮರನ್ನು “ತೀರ್ಥ ಶ್ರೀಪಾದರು” ಎಂದು ಉಲ್ಲೇಖಿಸದಿರುವದಕ್ಕೆ ಮೂರು ಕಾರಣಗಳು.
ಕಾಲ್ಪನಿಕ ಕತೆಗಳಿಂದ ತತ್ವನಿರ್ಣಯವಾಗುವದಿಲ್ಲ
ಶ್ರೀ ಹೃಷೀಕೇಶಾಚಾರ್ಯ ಮಠದ ಅವರ ಎರಡನೆಯ ಲೇಖನಕ್ಕೆ ಉತ್ತರ
ಪರಿಮಳ ವಾಕ್ಯದ ಅರ್ಥ
“ರಾಯರು ಹೇಳಿದ್ದನ್ನೇ ಸತ್ಯಾತ್ಮರು ಹೇಳಿದ್ದಾರೆ” ಎಂಬ ಉತ್ತರಾದಿಮಠದ ಪಂಡಿತರ ಭ್ರಮೆಯ ಖಂಡನೆ ಇಲ್ಲಿದೆ. ನಮ್ಮ ಶ್ರೀಮದ್ ರಾಘವೇಂದ್ರತೀರ್ಥಗುರುಸಾರ್ವಭೌಮರ ವಾಕ್ಯದ ಸರಳ ಮತ್ತು ಸಹಜವಾದ ಅರ್ಥ, ಆ ಅರ್ಥಕ್ಕೆ ಪ್ರಮಾಣಗಳ ನಿರೂಪಣೆಯೊಂದಿಗೆ.
ನಿಸ್ಸಾರ ಪುಸ್ತಕ, ವಾಕ್ಯಾರ್ಥದಿಂದ ಪಲಾಯನ
ಉತ್ತರಾದಿಮಠದ ಚಂದಿ ರಘುವೀರಾಚಾರ್ಯರು ಸತ್ತ್ವಹೀನವಾದ ಪುಸ್ತಕವನ್ನು ಪ್ರಕಟಿಸಿ ನನಗೆ ಕಳುಹಿಸಿದ್ದರು. 14ನೆಯ ತಾರೀಕು ವಾಕ್ಯಾರ್ಥಕ್ಕೆ ಬನ್ನಿ ಎಂದರೆ, “ವಾಕ್ಯಾರ್ಥದ ಆವಶ್ಯಕತೆ ಇರುವದು ನನಗಲ್ಲ, ನಿಮಗೆ" ಎಂದು ಜಾರಿಕೊಂಡು ಕಿರುಲೇಖನವೊಂದನ್ನು ಕಳುಹಿಸಿದ್ದಾರೆ. ಅವರ ಪುಸ್ತಕ, ಕಿರುಲೇಖಗಳನ್ನು ಪ್ರಕಟಿಸಿದ್ದೇನೆ, ನನ್ನ ಸ್ಪಷ್ಟನಿಲುವುಗಳೊಂದಿಗೆ.
ವಾಕ್ಯಾರ್ಥದ ವೇದಿಕೆ ಸಿದ್ಧಪಡಿಸುತ್ತೇನೆ
ಶ್ರೀ ಚಂದಿ ರಘುವೀರಾಚಾರ್ಯರು ವಾಕ್ಯಾರ್ಥಕ್ಕೆ ಸಿದ್ಧ ಎಂದು ತಿಳಿಸಿ, ವೇದಿಕೆ ಸಿದ್ಧಪಡಿಸಲು ತಿಳಿಸಿದ್ದಾರೆ. ಆ ಕುರಿತ ವಿವರ.
ಪುಸ್ತಕವನ್ನು ಇಂದೇ (14-03-2022)ಪ್ರಕಟಿಸಿ, ಸತ್ಯಾತ್ಮರೆ!
ನಾನು ಮಾಡಿದ ಆಕ್ಷೇಪಕ್ಕೆ ಎಂಟು ವರ್ಷಗಳ ನಂತರ ಉತ್ತರ ನೀಡಿದ್ದೇವೆ ಎಂದು ಪುಸ್ತಕವನ್ನು ಬಿಡುಗಡೆ ಮಾಡಿರುವ ಸತ್ಯಾತ್ಮರು ಪುಸ್ತಕವನ್ನು ಮಾತ್ರ ಪ್ರಕಟ ಮಾಡಿಲ್ಲ!