ಗಣಪತಿಸಂಧಿ, ಪದ್ಯ 14-21
ಗಣಪತಿಯಲ್ಲಿ ಮಾಡಬೇಕಾದ ಅತ್ಯುತ್ಕೃಷ್ಟ ಪ್ರಾರ್ಥನೆಗಳ ಅರ್ಥಾನುಸಂಧಾನ ಇಲ್ಲಿದೆ.
ಗಣಪತಿಸಂಧಿ, ಪದ್ಯ 08-13
ಗಣಪತಿಯ ಧ್ಯಾನಕ್ರಮ, ಗಣಪತಿಯ ಪೂಜೆಯ ಮಹತ್ತ್ವ ಮತ್ತು ಸಂಕಷ್ಟಚತುರ್ಥಿಯನ್ನು ನಾವು ಮಾಡಬಾರದು ಎಂಬ ವಿಷಯಗಳ ಕುರಿತ ವಿವರಣೆ ಇಲ್ಲಿದೆ.
ಗಣಪತಿಸಂಧಿ, ಪದ್ಯ 05-07
ಗಣಪತಿಯ ಅವತಾರ ಮತ್ತು ಮಹಾಭಾರತ ಮುಂತಾದ ಗ್ರಂಥಗಳ ಲೇಖನ ಮಾಡಿದ ಕಾರ್ಯಗಳ ಕುರಿತ ವಿವರಣೆ ಇಲ್ಲಿದೆ.
ಗಣಪತಿಸಂಧಿ, ಪದ್ಯ 02-04
ಗಣಪತಿಯಲ್ಲಿ ನಾವು ಮಾಡಬೇಕಾದ ಒಂದು ಅತ್ಯುತ್ಕೃಷ್ಟ ಪ್ರಾರ್ಥನೆಯ ವಿವರಣೆ
ಕರುಣಾಸಂಧಿ, ಪದ್ಯ 13-18
ಹದಿಮೂರನೆಯ ಪದ್ಯದಿಂದ ಹದಿನೆಂಟನೆಯ ಪದ್ಯದವರೆಗಿನ ವಿವರಣೆ.
ಕರುಣಾಸಂಧಿ, ಪದ್ಯ 08-12
ಎಂಟನೆಯ ಪದ್ಯದಿಂದ ಹನ್ನೆರಡನೆಯ ಪದ್ಯದವರೆಗಿನ ಅರ್ಥಾನುಸಂಧಾನ.
ಮಂಗಳಾಚರಣ ಸಂಧಿ, ಪದ್ಯ 11-13
ರುದ್ರದೇವರ ಸಾಧನೆಯ ಅವಧಿ ಎಷ್ಟು ಎನ್ನುವದರ ಕುರಿತು ವಿದ್ವಾಂಸರಲ್ಲಿ ಸಾಕಷ್ಟು ಚರ್ಚೆಯಿದೆ. ಶ್ರೀಮದಾಚಾರ್ಯರ, ಶ್ರೀ ಪದ್ಮನಾಭತೀರ್ಥರ ಮತ್ತು ಶ್ರೀಮಟ್ಟೀಕಾಕೃತ್ಪಾದರ ವಚನಗಳ ಅರ್ಥಾನುಸಂಧಾನದೊಂದಿಗೆ ಇಲ್ಲಿ ಆ ತತ್ವದ ಕುರಿತ ಚಿಂತನೆ ಇದೆ. ತಪ್ಪದೇ ಕೇಳಿ.
ಮಂಗಳಾಚರಣ ಸಂಧಿ, ಪದ್ಯ 07-10
ವೇದವ್ಯಾಸದೇವರಲ್ಲಿ, ಶ್ರೀಮದಾಚಾರ್ಯರಲ್ಲಿ ಮತ್ತು ಶ್ರೀ ರುದ್ರದೇವರಲ್ಲಿ ಜಗನ್ನಾಥದಾಸರು ಮಾಡಿದ ಪ್ರಾರ್ಥನೆಗಳ ವಿವರಣೆ ಇಲ್ಲಿದೆ.
ಮಂಗಳಾಚರಣ ಸಂಧಿ, ಪದ್ಯ 03-06
ಬ್ರಹ್ಮ, ವಾಯು, ಸರಸ್ವತಿ, ಭಾರತಿಯರಲ್ಲಿ ಮಾಡಿದ ಪ್ರಾರ್ಥನೆಯ ವಿವರಣೆ.
ಮಂಗಳಾಚರಣ ಸಂಧಿ, ಪದ್ಯ 01-02
ಪಲ್ಲವಿ ಮತ್ತು ಮೊದಲ ಎರಡು ಪದ್ಯಗಳ ವಿವರಣೆ. ಶ್ರೀಹರಿಯ ಮತ್ತು ಮಹಾಲಕ್ಷ್ಮೀದೇವಿಯ ಅದ್ಭುತ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ.
ಹರಿಕಥಾಮೃತಸಾರವನ್ನು ಎಲ್ಲರೂ ಓದಬಹುದೆ?
ಆಚಾರ್ಯರಿಗೆ ನಮಸ್ಕಾರ ಹರಿಕಥಾಮೃತಸಾರವನ್ನು ಹೆಣ್ಣು ಗಂಡು ಭೇಧವಿಲ್ಲದೆ ಓದುವುದು ಶ್ರವಣ ಮಾಡುವುದು ಮಾಡಬಹುದೇ? — ಅಜಿತ್ ಉಮರ್ಜಿ