ಆಚಾರ್ಯರ ವೇದವ್ಯಾಖ್ಯಾನದ ಕ್ರಮ
ನಿಮ್ಮ ಶ್ರೀಮದಾಚಾರ್ಯರು ಮಾಡಿರುವ ಯಾವುದಾದರೂ ಒಂದು ವೇದಮಂತ್ರದ ವ್ಯಾಖ್ಯಾನವನ್ನು ನೀವು ನೀಡಬಹುದೇ? ಆಚಾರ್ಯರ ವ್ಯಾಖ್ಯಾನಕ್ರಮವನ್ನು ತಿಳಿಯುವ ಆಸೆ. ಭಾಸ್ಕರಶಾಸ್ತ್ರಿ, ಬೆಂಗಳೂರು.
ದೇಹದ ಚಕ್ರಗಳ, ಪದ್ಮಗಳ ಕುರಿತು ಮಧ್ವಶಾಸ್ತ್ರದಲ್ಲಿ ಮಾಹಿತಿಯಿದೆಯೇ?
ಯೋಗಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಮೂಲಾಧಾರ ಮುಂತಾದ ಚಕ್ರಗಳಿವೆ, ಷಡ್-ದಳ ಅಷ್ಟದಳ ಪದ್ಮಗಳಿವೆ ಎನ್ನುತ್ತಾರೆ. ಇದರ ಕುರಿತು ಶ್ರೀಮದಾಚಾರ್ಯರ ಸಿದ್ಧಾಂತ ಏನು ಹೇಳುತ್ತದೆ?
ಡಾರ್ವಿನ್ನಿನ ವಿಕಾಸವಾದವನ್ನು ಒಪ್ಪಬಹುದೇ?
“ಮತ್ಸ್ಯ ಜಲಚರ, ಕೂರ್ಮ ಉಭಯಚರ, ವರಾಹ ಸ್ಥಲಚರ, ನರಸಿಂಹ ಅರ್ಧಮೃಗ, ಅರ್ಧಪುರುಷ, ವಾಮನ ಪೂರ್ಣ ಬೆಳೆಯದ ಕುಳ್ಳ, ಪರಶುರಾಮ ಒರಟಾದ ಮನುಷ್ಯ, ರಾಮ ಸಮಸ್ಯೆಗೀಡಾದ ಮನುಷ್ಯ, ಕೃಷ್ಣ ತುಂಟ ಮನುಷ್ಯ, ಬುದ್ಧ ಬುದ್ಧಿ ಇರುವ ಮನುಷ್ಯ, ಕಲ್ಕಿ ಎಲ್ಲರನ್ನೂ ಕೊಂದು ಹಾಕುವವನು” ಹೀಗೆ ಡಾರ್ವಿನ್ನಿನ ವಿಕಾಸವಾದದೊಂದಿಗೆ ಶಾಸ್ತ್ರವನ್ನು ಸಮನ್ವಯ ಮಾಡುವದು ಶಾಸ್ತ್ರೀಯವೇ ಅಲ್ಲವೇ ಎನ್ನುವದರ ಕುರಿತ ಚರ್ಚೆ ಇಲ್ಲಿದೆ.
ದೇವರ ಮತ್ತು ಪರಶುಕ್ಲತ್ರಯರ ಸೌಂದರ್ಯಕ್ಕೂ ಇರುವ ವ್ಯತ್ಯಾಸ
ಭಗವಂತನಲ್ಲಿ, ಮಹಾಲಕ್ಷ್ಮೀದೇವಿಯರಲ್ಲಿ, ಋಜು-ಋಜುಪತ್ನಿಯರ ದೇಹಗಳಲ್ಲಿ ಯಾವ ದುರ್ಲಕ್ಷಣಗಳಿಲ್ಲ, ಎಲ್ಲರಲ್ಲಿಯೂ ಮೂವತ್ತೆರಡು ಲಕ್ಷಣಗಳಿವೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಈ ವಿಷಯದಲ್ಲಿ ಎಲ್ಲರೂ ಸಮಾನರಾದರಲ್ಲ, ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ನೀಡಿದ ಉತ್ತರದ ವಿವರಣೆ ಇಲ್ಲಿದೆ.
ನಮ್ಮಲ್ಲಿ ಅಸುರಾವೇಶವಾಗದಿರಲು ಏನು ಮಾಡಬೇಕು?
ದೈತ್ಯರು ನಮ್ಮೊಳಗೆ ಹೇಗೆ ಪ್ರವೇಶ ಮಾಡುತ್ತಾರೆ, ತಡೆಯುವ ಕ್ರಮವೇನು ಎನ್ನುವದರ ಕುರಿತ ಚರ್ಚೆ.
ಬಾಹ್ಯಶತ್ರುಗಳನ್ನು ಹೇಗೆ ಎದುರಿಸಬೇಕು?
ನಮ್ಮನ್ನು ಹೊಡೆಯುವ, ಮಾನಸಿಕವಾಗಿ ಹಿಂಸಿಸುವ ಅಥವಾ ಕೊಲ್ಲಲೆಂದೇ ಬರುವ ಬಾಹ್ಯಶತ್ರುಗಳಿಂದ ಪಾರಾಗುವ ಪರಿಶುದ್ಧ ಶಾಸ್ತ್ರೀಯ ಕ್ರಮ
ಭಕ್ತಿ ಮತ್ತು ನೀರಿನ ಚಿಲುಮೆ
ಅಂತರ್ಜಲದ ದೃಷ್ಟಾಂತದಿಂದ ಶ್ರೀಮದಾಚಾರ್ಯರು ತಿಳಿಸಿದ ಒಂದು ತತ್ವದ ಚಿಂತನೆ.
ಬ್ರಹ್ಮದೇವರ ಐದನೆಯ ತಲೆ ಕತ್ತರಿಸಿದ ಕಥೆ ಸತ್ಯವೇ?
ಮಹಾರುದ್ರದೇವರು ಬ್ರಹ್ಮದೇವರ ಐದನೆಯ ತಲೆಯನ್ನು ಕತ್ತರಿಸಿದರು ಎಂದು ಕಥೆಯಿದೆ. ಇದು ಶಾಸ್ತ್ರಸಮ್ಮತವೇ?
ನರಕದಲ್ಲಿ ಶಿಕ್ಷೆಯಾದ ಬಳಿಕ ಭೂಲೋಕದಲ್ಲಿ ಕಷ್ಟಗಳೇಕೆ?
ನಾವು ಮಾಡಿದ ಪಾಪಗಳಿಗೆ ನರಕದಲ್ಲಿ ಶಿಕ್ಷೆ ಅನುಭವಿಸಿರುತ್ತೇವೆ, ಅಂದ ಮೇಲೆ ಭೂಮಿಯ ಮೇಲೂ ಯಾಕಿಷ್ಟು ಕಷ್ಟಗಳು?
ವೈರಾಗ್ಯ ಎಂದರೇನು?
ವೈರಾಗ್ಯ ಎನ್ನುವ ಶಬ್ದದ ಅರ್ಥವನ್ನು ಸಂಕ್ಷಿಪ್ತವಾಗಿ ತಿಳಿಸಿ.
ಯುದ್ಧದಲ್ಲಿ ಪ್ರಾಣಿಗಳನ್ನು ಕೊಲ್ಲುವದು ತಪ್ಪಲ್ಲವೇ?
ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಾಣಿಗಳನ್ನು ಬಳಸುತ್ತಾನೆ ನಿಜ. ಆದ್ರೆ ಯುದ್ಧದಲ್ಲಿ ಹೀಗೆ ಬಳಸಿ ಅವುಗಳ ಪ್ರಾಣ ತೆಗೆಯುವುದು ಶಾಸ್ತ್ರಕ್ಕೆ ವಿರೋಧವಾಗುವುದಿಲ್ಲವೇ? ಭೀಮಸೇನನಂತಹ ಪರಾಕ್ರಮಿ ಅಮಾಯಕ ಆನೆಗಳ ಮೇಲೆ ಪರಾಕ್ರಮ ತೋರಿಸಿ ಅವುಗಳನ್ನು ಸಾಯಿಸುವುದು ಎಷ್ಟರ ಮಟ್ಟಿಗೆ ಸರಿ? ಹೇಗೆ ಅರ್ಥ ಮಾಡಿಕೊಳ್ಳಬೇಕು?
ಬಲಿಯ ಬಂಧಿಸಿದ್ದು ಎಷ್ಟರ ಮಟ್ಟಿಗೆ ಸರಿ?
ಭಕ್ತನಾದ ಬಲಿಯನ್ನು ದೇವರು ಬಂಧಿಸಿ ಪಾತಾಳಕ್ಕೆ ತುಳಿದದ್ದು ತಪ್ಪಲ್ಲವೇ? “ಬಲಿಯ ಬಂಧಿಸಿದ ಕೆಲಸ ಉತ್ತಮವಾಯ್ತು” ಎಂದು ಶ್ರೀ ಕನಕದಸಾರ್ಯರೂ ಹೇಳುತ್ತಾರೆ, ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವದು?
ಭಕ್ತಿ ಎಂದರೇನು?
ಶ್ರೀಮದಾಚಾರ್ಯರೇ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ಟೀಕಾಕೃತ್ಪಾದರು ವಿವರಿಸಿದ್ದಾರೆ, ಕನಕದಾಸಾರ್ಯರು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಈ ಮೂರು ಮಹಾನುಭಾವರ ವಚನಗಳ ಅರ್ಥಾನುಸಂಧಾನದೊಂದಿಗೆ ಭಕ್ತಿ ಎಂದರೇನು ಎಂಬ ವಿವರಣೆ ಇಲ್ಲಿದೆ.
ಶಾಸ್ತ್ರಗ್ರಂಥಗಳ ಇತಿಹಾಸವೇನು, ಯಾವ ಕ್ರಮದಲ್ಲಿ ಅವು ನಮಗೆ ದೊರೆತಿವೆ?
ಮನುಷ್ಯರಿಗೆ ವೇದಗಳು ದೊರೆತದ್ದರಿಂದ ಆರಂಭಿಸಿ, ಬ್ರಹ್ಮತರ್ಕ, ಪಂಚರಾತ್ರಗಳು ದೊರೆತ ಕ್ರಮ, ವೇದಗಳ ವಿಭಾಗ, ವೇದಾರ್ಥನಿರ್ಣಯಕ್ಕಾಗಿ ರಚಿತವಾದ ಬ್ರಹ್ಮಸೂತ್ರಗಳು ಹಾಗೂ ಮಹಾಭಾರತ, ಪುರಾಣಗಳು ಮುಂತಾದ ಗ್ರಂಥಗಳು ದೊರೆತ ರೀತಿ, ಕಲಿಯುಗದಲ್ಲಿ ಆದ ಬುದ್ಧಾವತಾರ, ಆ ನಂತರ ಬಂದ ಉಳಿದ ಮತಗಳು, ಕಡೆಯಲ್ಲಿ ಶ್ರೀಮದಾಚಾರ್ಯರು ರಚಿಸಿರುವ ಗ್ರಂಥಗಳವರಿಗೆ ಬೆಳೆದು ಬಂದಿರುವ ತತ್ವಶಾಸ್ತ್ರದ ರೋಚಕ ಇತಿಹಾಸದ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ
ನವಗ್ರಹಗಳನ್ನು ತಾರತಮ್ಯದ ಕ್ರಮದಲ್ಲಿ ಪೂಜಿಸಬೇಕಲ್ಲವೇ?
ಆಚಾರ್ಯರಿಗೆ ನಮಸ್ಕಾರಗಳು. ನವಗ್ರಹ ದೇವತೆಗಳನ್ನು ಪೂಜಿಸುವಾಗ ತಾರತಮ್ಯ ರೀತಿ ಯಿಂದ ಪೂಜಿಸ ಬೇಕೇ? ಗುರು, ಸೂರ್ಯ, ಚಂದ್ರ......... ಅಥವಾ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ......... ಹೀಗೆ ಪೂಜಿಸ ಬಹುದೇ? ದಯವಿಟ್ಟು ತಿಳಿಸಿ. ಸರಿಯಾದ ತಾರತಮ್ಯ ತಿಳಿ ಸ ಬೇಕಾಗಿ ವಿನಂತಿಸುತ್ತೇನೆ. — ವಸುಧೇಂದ್ರ
ಪ್ರತಿ ಸೃಷ್ಟಿಯಲ್ಲಿಯೂ ಬೇರೆ ಬೇರೆ ಲಕ್ಷ್ಮಿಯರಿರುರಾತ್ತರಾ?
ನಮಸ್ಕಾರ ಆಚಾರ್ಯರಿಗೆ, ನನ್ನ ಪ್ರಶ್ನೆ ಏನೆಂದರೆ ಬ್ರಹ್ಮಪದವಿ, ಇಂದ್ರಪದವಿ ತರಹ ಲಕ್ಷ್ಮೀಪದವಿಯಾ, ಇಲ್ಲ ಯಾವಾಗಲೂ ಒಬ್ಬಳೇ ಲಕ್ಷ್ಮೀನಾ? ದಯಮಾಡಿ ನನ್ನ ಸಂದೇಹವನ್ನು ಪರಿಹರಿಸಿ. —— ಕಮಲಾಕರ್
ದೈತ್ಯರಲ್ಲಿ ದೇವರ ಭಕ್ತರಿದ್ದಾರೆಯೇ?
ಹರೇ ಶ್ರೀನಿವಾಸ ನಮಸ್ಕಾರಗಳು ಆಚಾರ್ಯರೇ, ದೈತ್ಯರಲ್ಲೂ ಭಗವದ್ಭಕ್ತರುಂಟೇ, ಇಲ್ಲವಾದಲ್ಲಿ ಅವರು by default ಶ್ರೀಹರಿ ವಾಯು ಗುರುಗಳ ಪ್ರತಿಯಾಗಿ ದ್ವೇಷ ಉಳ್ಳವರೇ ಅದಕ್ಕೇನಾದರೂ ಪುರಾಣಗಳ ಪ್ರಕಾರ ನಿರ್ದಿಷ್ಟವಾದ ಕಾರಣವುಂಟೇ? ದಯೆಯಿಂದ ತಿಳಿಸಿ ಆಚಾರ್ಯರೇ. ಧನ್ಯವಾದಗಳು — ನಾಗರಾಜ ಶರ್ಮ
ನಮ್ಮ ವೇದ ಗೋತ್ರಗಳನ್ನು ತಿಳಿಯುವ ಕ್ರಮ ಹೇಗೆ?
ಗುರುಗಳಿಗೆ ನಮಸ್ಕಾರಗಳು. ನಾವು ಯಾವ ಗೋತ್ರಕ್ಕೆ ಸೇರಿದವರು ಮತ್ತು ಯಾವ ವೇದಕ್ಕೆ ಸೇರಿದವರು ಎಂದು ತಿಳಿಯುವ ಕ್ರಮವನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ. — ರಾಘವೇಂದ್ರ, ದೊಡ್ಡಬಳ್ಳಾಪುರ.
ಗರುಡಪುರಾಣವನ್ನು ಓದಬಹುದೆ?
ಆಚಾರ್ಯರಿಗೆ ಪ್ರಣಾಮಗಳು.ಗರುಡ ಪುರಾಣವನ್ನು ಓದಿದರೆ ಅಪಶಕುನವೆ ? ಓದಿದರೆ ಮನೆಯಲ್ಲಿ ಅಪಮೃತ್ಯು ಉಂಟಾಗುತ್ತದೆಯೆ ?ಅದನ್ನು ಓದಿದರೆ ಅಪಶಕುನ, ಎಂದು ಅಲ್ಲಿರುವುದನ್ನು ನೋಡಿ ಓದುವುದನ್ನು ಬಿಟ್ಟೆ. ಹಾಗಾದರೆ ಅಲ್ಲಿರುವ ವಿಷಯವನ್ನು ತಿಳಿಯುವುದಾದರು ಹೇಗೆ ? ದಯಮಾಡಿ ತಿಳಿಸಿ ಕೊಡಿ. — ಪುರುಷೋತ್ತಮ ಎನ್.
ಧಾರ್ಮಿಕತೆಗೂ ಆಧ್ಯಾತ್ಮಿಕೆಗೂ ಏನು ವ್ಯತ್ಯಾಸ?
ಹರೇ ಶ್ರೀನಿವಾಸ. ಗುರುಗಳಿಗೆ ನಮಸ್ಕಾರಗಳು . ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆ ಇವುಗಳ ನಡು ವಿನ ವ್ಯತ್ಯಾಸವೇನು ಎನ್ನುವುದನ್ನು ತಿಳಿಸಿಕೊಡಬೇಕಾಗಿ ತಮ್ಮಲ್ಲಿ ವಿನಮ್ರ ಪ್ರಾರ್ಥನೆ.🙏🙏 — ಸಂಗೀತಾ ಪ್ರಸನ್ನ
ಅನ್ನ ಎಂಬ ಶಬ್ದದ ಅರ್ಥವೇನು?
ಹರೇ ಶ್ರೀನಿವಾಸ. ದಯವಿಟ್ಟು ಅನ್ನ ಪದದ ಅರ್ಥವನ್ನು ವಿವರಿ — ರವೀಂದ್ರ ಬಿ. ಆರ್.
ಪ್ರಳಯದಲ್ಲಿ ಏನೇನು ಇದ್ದವು?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ಸೃಷ್ಟಿಯ ಮುಂಚೆ ಭಗವಂತ ಒಬ್ಬನೇ ಇದ್ದನಾ? ಅನ್ಯ ವಸ್ತುಗಳು ಇದ್ದರೆ ಅವು ಯಾವವು? ಯಾವ ಸ್ಥಿತಿಯಲ್ಲಿ ಇದ್ದವು? ಅವಕ್ಕು ಭಗವಂತನಗೊ ಯಾವ ಸಂಬಂಧ ? ದಯವಿಟ್ಟು ತಿಳಿಸಿ🙏 — ಭಾರದ್ವಾಜ್ ಕರಣಮ್
ಅನಿರುದ್ಧ ಶರೀರದ ಆವಶ್ಯಕತೆಯೇನು?
ಭಗವಂತ ಅನಾದಿ ಲಿಂಗಶರೀರದ ಮೇಲೆ ಅನಿರುದ್ಧಶರೀರವನ್ನು ಏಕೆ ಕೊಡುತ್ತಾನೆ. ನೇರವಾಗಿ ಅನಾದಿಲಿಂಗಶರೀರದ ಮೇಲೆ ಸ್ಥೂಲದೇಹವನ್ನು ಕೊಟ್ಟು ಸಾಧನೆ ಮಾಡಿಸಬಹುದಲ್ಲ? ಮಧ್ಯದಲ್ಲಿ ಅನಿರುದ್ಧಶರೀರವನ್ನೇತಕ್ಕೆ interface ಮಾಡುತ್ತಾನೆ? ಅನಿರುದ್ಧಶರೀರದ ಪ್ರಧಾನ ಕಾರ್ಯವೇನು? ದಯಮಾಡಿ ಇದಕ್ಕೆ ಉತ್ತರ ತಿಳಿಸಿ ಗುರುಗಳೇ. 🙏🙏🙏 — ಅಶೋಕ್ ಪ್ರಭಂಜನ್
ಮಾಟ ಮಂತ್ರಗಳು ಸತ್ಯವೇ? ಪರಿಹಾರ ಹೇಗೆ
ಶ್ರೀ ಗಣೇಶಾಯ ನಮಃ. ಗುರುಗಳಿಗೆ ಪ್ರಣಾಮ. ಗುರುಗಳೆ ತಂತ್ರ.ಮಾಟ.ಮೊಡಿ ನಿಜನಾ ಇವು ವ್ಯಕ್ತಿಗೆ ಹಾನಿಕಾರಕವೆ ಹಾಗಾದರೆ ಅದರಿಂದ ಉಳಿಯುವ ಸುಲಭ ಉಪಾಯಗಳಾವವು? — ಮಂಜುನಾಥ ಯಾದವಾಡೆ
ಬ್ರಹ್ಮಾಂಡ, ಸಾವರಣ ಬ್ರಹ್ಮಾಂಡ ಎಂದರೇನು?
ಐವತ್ತು ಕೋಟಿ ವಿಸ್ತೀರ್ಣವಾದ ಬ್ರಹ್ಮಾಂಡಕ್ಕೂ, ಸಾವರಣ ಬ್ರಹ್ಮಾಂಡಕ್ಕೂ ಏನು ವ್ಯತ್ಯಾಸ? — ಡಾ। ಶ್ರೀರಂಗ್ ಪಿ ಕುಲಕರ್ಣಿ
ಜೀವನ ಸ್ವಭಾವ ಬದಲಾಗುತ್ತದೆಯೇ?
ಆಚಾರ್ಯರೆ, ಸ್ವಭಾವತಃ ದುಷ್ಟರಾದ ಜೀವ ಯಾರಾದರೂ ಅತಿಶಯವಾದ ಭಗವದಾರಾಧನೆ ಮಾಡಿ ಆನಂದದ ಮೋಕ್ಷ ಪಡೆದಿರಯವ ಉದಾಹರಣೆಗಳು ಪುರಾಣಗಳಲ್ಲಿ ಇವೆಯಾ? ಜೀವನ ಸ್ವಭಾವದಲ್ಲಿ ಬದಳಾವಣೆ ಬರಲಿಕ್ಕೆ ಸಾಧ್ಯತೆ ಇದೆಯೆ? — ರೂಪಾ
ದೇವತೆಗಳು ದೈತ್ಯರಿಗೆ ವರ ಏಕೆ ಕೊಡುತ್ತಾರೆ?
ಗುರುಗಳಿಗೆ ನಮಸ್ಕಾರಗಳು. ತಮ್ಮ ದೇವರ ಪೂಜೆಯ ಉಪನ್ಯಾಸಗಳು ತುಂಬ ಪರಿಣಾಮಕಾರಿಯಾಗಿ ಮೂಡಿ ಬರುತ್ತಿವೆ. ಬಹಳ ದಿನಗಳಿಂದ ನನ್ನನ್ನು ಕಾಡುತ್ತಿರುವ ಒಂದು ಪ್ರಶ್ನೆಯಿದೆ. ಬ್ರಹ್ಮದೇವರು, ರುದ್ರದೇವರು ದೈತ್ಯರಿಗೆ ವರ ಕೊಡುತ್ತಾರೆ. ಆ ನಂತರ ಆ ದೈತ್ಯರು ಆ ವರಬಲದಿಂದ ಜನರಿಗೆ ತೊಂದರೆ ಕೊಡುತ್ತಾರೆ. ಅಷ್ಟೇ ಅಲ್ಲ, ದೇವತೆಗಳಿಗೇ ತೊಂದರೆ ಕೊಡುತ್ತಾರೆ. ತಮಗೂ ಸಜ್ಜನರಿಗೂ ಕಷ್ಟ ಉಂಟು ಮಾಡುವ ರಾಕ್ಷಸರಿಗೆ ದೇವತೆಗಳು ಯಾಕಾಗಿ ವರ ಕೊಡಬೇಕು? ವರ ಕೊಡದಿದ್ದರೆ ಆಯಿತಲ್ಲ. ದಯವಿಟ್ಟು ಉತ್ತರಿಸಿ. — ಶೇಷಾದ್ರಿ, ಸಕಲೇಶಪುರ.
ಕೃಷ್ಣಾರ್ಪಣ ಎನ್ನುವದು ಭೇದಚಿಂತನೆಯಲ್ಲವೇ?
ನಮಸ್ಕಾರ ಆಚಾರ್ಯರೆ, ಭಗವಂತನ ವಿವಿಧ ರೂಪಗಳಲ್ಲಿ ಭೇದ ಚಿಂತನೆ ಮಾಡಬಾರದು, ಹಾಗೆ ಮಾಡುವುದು ಶ್ರೇಯಸ್ಸಲ್ಲ ತಮಃ ಸಾಧಕವಾದದ್ದು ಎಂದು ನಿಮ್ಮ ಉಪನ್ಯಾಸಗಳಿಂದಲೇ ತಿಳಿದ ವಿಷಯ. ಹಾಗಿದ್ದರೆ ನಾವು ಮಾಡುವ ಪ್ರತಿಯೊಂದು ಕರ್ಮವನ್ನು ಶ್ರೀಕೃಷ್ಣಾರ್ಪಣಮಸ್ತು ಎಂದು ಕೃಷ್ಣ ರೂಪಿ ಭಗವಂತನಿಗೆ ಏಕೆ ಸಮರ್ಪಣೆ ಮಾಡಬೇಕು? ಭಗವಂತನ ಎಲ್ಲಾ ರೂಪಗಳೂ ಅಭಿನ್ನವಾಗಿದ್ದಲ್ಲಿ ವೇದವ್ಯಾಸಾರ್ಪಣಮಸ್ತು ಕಪಿಲಾರ್ಪಣಮಸ್ತು ಹಯಗ್ರೀವಾರ್ಪಣಮಸ್ತು ಎಂದು ಹೀಗೇ ಮುಂತಾಗಿ ಭಗವಂತನ ಬೇರೆ ಬೇರೆ ರೂಪಗಳಿಗೆ ಏಕೆ ಸಮರ್ಪಣೆ ಮಾಡಬಾರದು? ದಯವಿಟ್ಟು ತಿಳಿಸಿ ಕೊಡಿ. ಧನ್ಯವಾದಗಳು. ಗಾಯತ್ರೀ ಶ್ರೀನಿವಾಸ್, ಮುಳಬಾಗಿಲು
ಪಿಶಾಚಿಗಳು ನಿಜವಾಗಿಯೂ ಇವೆಯಾ?
ನಮ್ಮ ಆತ್ಮೀಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಈ ರೀತಿಯ ಪ್ರಶ್ನೆ ಕೇಳುತ್ತಿರುವದಕ್ಕೆ ದಯವಿಟ್ಟು ಕ್ಷಮಿಸಿ. ದೆವ್ವ ಭೂತಗಳು ಎನ್ನುವದು ನಿಜವಾಗಿ ಇವೆಯಾ? ನಮ್ಮ ಶಾಸ್ತ್ರಗಳು ಏನು ಹೇಳುತ್ತವೆ. ದಯವಿಟ್ಟು ಉತ್ತರಿಸಿ. ತಪ್ಪು ಕೇಳಿದ್ದರೆ ಕ್ಷಮಿಸಿ. — ವಾದಿರಾಜ, ರಾಯಚೂರು.