ನೆನೆವನುದಿನ 03
ಜರಾಸಂಧನನ್ನು ಸೋಲಿಸಿದ್ದು, ಮುಚುಕುಂದನ ಉದ್ಧಾರ, ಕಾಲಯವನನ ಸಂಹಾರ, ಅಷ್ಟಮಹಿಷಿಯರನ್ನು ಮದುವೆಯಾದ ಪ್ರಸಂಗ, ನರಕಾಸುರನ ಸಂಹಾರ, ಪಾರಿಜಾತವನ್ನು ತಂದ ಪ್ರಸಂಗ, ಪಾಂಡವರನ್ನು ರಕ್ಷಿಸಿದ ಅದ್ಭುತವಾದ ಮಾಹಾತ್ಮ್ಯ ಇವೆಲ್ಲದರ ಚಿಂತನೆ ಇಲ್ಲಿದೆ.
ನೆನೆವನನುದಿನ 02
ಕುಬ್ಜೆಯ ಪ್ರಸಂಗ, ಶಿವಧನುಷ್ಯಭಂಗದ ಪ್ರಸಂಗ, ಆನೆಗಳನ್ನು ಕೆಡವಿದ ಪ್ರಸಂಗ, ಮಲ್ಲರನ್ನು ಗೆದ್ದದ್ದು, ಕಂಸನ ಸಂಹಾರ, ಸಾಂದೀಪನಿಯರ ಬಳಿಯಲ್ಲಿ ಅಧ್ಯಯನ ಮಾಡಿದ ಘಟನೆಯ ವಿವರಣೆ ಈ ಭಾಗದಲ್ಲಿದೆ.
ನೆನೆವನನುದಿನ 01
ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದ ಹದಿಮೂರು ಮತ್ತು ಹದಿನಾಲ್ಕನೆಯ ಅಧ್ಯಾಯಗಳಲ್ಲಿ ನಿರ್ಣಯಿಸಿರುವ, ಶ್ರೀಮದ್ಭಾಗವತ ಹತ್ತನೆಯ ಸ್ಕಂಧದಲ್ಲಿ ತಿಳಿಸಿರುವ ಕೃಷ್ಣಕಥೆಯನ್ನು ಶ್ರೀ ವಾದಿರಾಜರು ಒಂಭತ್ತು ಪದ್ಯಗಳ ಪುಟ್ಟ ಕೃತಿಯಲ್ಲಿ ಸಂಗ್ರಹಿಸಿ ನೀಡುತ್ತಾರೆ. ಪ್ರತೀನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಸಂಜೆಯ ಸಮಯದಲ್ಲಿ ಕೃಷ್ಣಕಥೆಯನ್ನು ಹಾಡಿ ನಲಿಯಲು ದಿವ್ಯವಾದ “ನೆನೆವನೆನನುದಿನ” ಎಂಬ ಹಾಡನ್ನು ರಚಿಸಿ ನೀಡಿದ್ದಾರೆ. ಆ ಪದ್ಯದ ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ.
ಕೃಷ್ಟಾಷ್ಟಮೀ ಅರ್ಘ್ಯಪ್ರದಾನ
ಶ್ರೀಕೃಷ್ಣಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯ ನೀಡುವ ಕ್ರಮ. ಮಂತ್ರ ಮತ್ತು ಕ್ರಮದ ವಿವರಣೆಯೊಂದಿಗೆ.
ಕೃಷ್ಣಾಷ್ಟಮಿ ಪಾರಣೆ ದ್ವಾದಶಿಯಂತೆಯೆ?
ಕೃಷ್ಣಾಷ್ಟಮಿ ಪಾರಣೆ ಮಾಡಿದ ನಂತರ ರಾತ್ರಿ ಮತ್ತೆ ಊಟ ಮಾಡಬಹುದೇ ಅಥವಾ ಫಲಾಹಾರ ಮಾಡಬೇಕೇ?
ಈ ಬಾರಿಯ ಕೃಷ್ಣಾಷ್ಟಮಿ
2021 ರಲ್ಲಿ ಕೃಷ್ಣಾಷ್ಟಮಿಯನ್ನು ಎಂದು ಆಚರಿಸಬೇಕು ಎಂಬ ಪ್ರಶ್ನೆಗೆ ಉತ್ತರ.