ತೀರ್ಥ, ಪಕ್ಷ ಶ್ರಾದ್ಧದಲ್ಲಿ ಯಾರು ಯಾರಿಗೆ ಪಿಂಡಪ್ರದಾನ ಮಾಡಬೇಕು?
ನನ್ನದು ಒಂದು ಪ್ರಶ್ನೆ. ತಂದೆ ತಾಯಿ ಇಬ್ಬರೂ ಮೃತರಾಗಿದ್ದಾರೆ. ಗಯಾದಲ್ಲಿ ಶ್ರಾದ್ಧ ಮಾಡುವ ಆಲೋಚನೆ ಬಂದಿದೆ. ಅಲ್ಲಿ ತಾಯಿ ಶ್ರಾದ್ಧ ಮಾತ್ರ ಮಾಡುವದೇ ಅಥವಾ ತಂದೆ ಅವರ ಶ್ರಾದ್ಧದ ಜೊತೆಗೆ ಮಾಡಬೇಕೋ. ದಯವಿಟ್ಟು ತಿಳಿಸಿ.
ಘಾತಚತುರ್ದಶಿಯಂದು ಮೃತರಾದವರಿಗೆ ಕಾಲಶ್ರಾದ್ಧ ಹಾಗು ಮಹಾಲಯ ಯಾವಾಗ ಮಾಡಬೇಕು?
ಆಚಾರ್ಯರೇ ಪಕ್ಷ ಮಾಸದ ಚತುರ್ದಶಿಯಂದು ಮೃತರಾದವರಿಗೆ ಕಾಲಶ್ರಾದ್ಧ ಹಾಗು ಮಹಾಲಯ ಯಾವಾಗ ಮಾಡಬೇಕು? — ವಾಜಿ
ಕೇವಲ ತಾಯಿಯ ತೀರ್ಥಶ್ರಾದ್ಧ ಮಾಡಬಹುದೇ?
ತಂದೆ ಬದುಕಿದ್ದು ತಾಯಿ ಮೃತರಾಗಿದ್ದಲ್ಲಿ ಕಾಶಿ ಮೊದಲಾದ ಕ್ಷೇತ್ರಗಳಲ್ಲಿ ಶ್ರಾದ್ಧ ಮಾಡಬಹುದೇ? — ವಿನಾಯಕ್ ಕುಲಕರ್ಣಿ