ನಿಷಿದ್ಧ ಪದಾರ್ಥಗಳನ್ನು ದೇವರು ಏಕೆ ಸೃಷ್ಠಿಸಿದ?
ನಿಷಿದ್ಧ ಪದಾರ್ಥಗಳನ್ನು ದೇವರು ಏಕೆ ಸೃಷ್ಠಿಸಿದ?
ಈರುಳ್ಳಿಯನ್ನು ಏಕೆ ತಿನ್ನಬಾರದು?
ಗುರುಗಳಿಗೆ ಪ್ರಣಾಮಗಳು 🙏.ಬ್ರಾಹ್ಮಣರು ಈರುಳ್ಳಿಯನ್ನು ಉಪಯೋಗಿಸಲೇ ಬಾರದೆ? ಉಪಯೋಗಿಸುವವರಿಗೆ ಏನು ಹೇಳುವಿರಿ? ದಯಮಾಡಿ ತಿಳಿಸಿಕೊಡಿ,🙏ಮೈತ್ರೇಯಿ, ಬೆಂಗಳೂರು
ಸಾತ್ವಿಕ ಆಹಾರ ತಿನ್ನುವವರಲ್ಲಿಯೂ ತಾಮಸ ಪ್ರವೃತ್ತಿ ಏಕೆ?
ಸಾತ್ವಿಕ ಆಹಾರದಿಂದ ಸಾತ್ವಿಕ ಪ್ರವೃತ್ತಿ, ತಾಮಸ ಆಹಾರದಿಂದ ತಾಮಸಪ್ರವೃತ್ತಿ ಎಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಸಾತ್ವಿಕ ಆಹಾರ ತಿನ್ನುವ ಜನರಲ್ಲಿಯೂ ತಾಮಸ ಪ್ರವೃತ್ತಿ ಕಂಡಿದೆ, ತಾಮಸ ಆಹಾರ ತಿನ್ನುವವರಿಲ್ಲಿಯೂ ಸಾತ್ವಿಕ ಪ್ರವೃತ್ತಿ ಕಂಡಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?
ಅಸಹ್ಯ ಆಲೋಚನೆಗಳಿಂದ ಪಾರಾಗುವ ಕ್ರಮ
ದೇವರ ಪೂಜೆ ಮಾಡುವಾಗ, ಜಪ ಮಾಡುವಾಗ, ಸ್ತೋತ್ರ ಹೇಳುವಾಗ ತುಂಬ ಅಸಹ್ಯವಾದ ಕೆಟ್ಟದಾದ ಆಲೋಚನೆಗಳು ಮನಸ್ಸಿಗೆ ಬರುತ್ತವೆ. ಅದರಿಂದ ಪಾರಾಗುವ ಅತ್ಯಂತ ಸುಲಭವಾದ ಮಾರ್ಗದ ವಿವರಣೆ.
ಡೈನಿಂಗ್ ಟೇಬಲ್ ಮೇಲೆ ಊಟ ಏಕೆ ನಿಷಿದ್ಧ?
ಅನಾರೋಗ್ಯದ ಸಮಸ್ಯೆಯಿಂದ ಕೆಳಗೆ ಕುಳಿತು ಊಟ ಮಾಡಲಿಕ್ಕಾಗದವರು ಏನು ಮಾಡಬೇಕು?
ಬಿಳುಪು ರೋಗದವರನ್ನು ದೂರ ಇಡುವದು ತಪ್ಪು, ಆಚಾರ್ಯರೇ.
ಇದು VNP094 ಪ್ರಶ್ನೋತ್ತರದ ಮುಂದುವರೆ ದ ಚರ್ಚೆ. ಅದನ್ನು ಓದಿದ ನಂತರ ಇದನ್ನು ಓದಿ. ಅಲ್ಲಿ ನೀಡಿದ ಉತ್ತರದ ಮೇಲೆ ಶ್ರೀಯುತ ರಾಮಮೂರ್ತಿ ಕುಲಕರ್ಣಿಯವರು ಉತ್ತಮವಾದ ಪ್ರಶ್ನೆಗಳನ್ನು ಮಾಡಿದ್ದಾರೆ.
ಬಿಳುಪು ಖಾಯಿಲೆಯವರ ಸಾಧನೆ ಹೇಗೆ?
ನಮಸ್ಕಾರ ಆಚಾರ್ಯರೇ,ನನ್ನ ಮೈಮೇಲೆ ಬಿಳುಪು ಕಲೆಗಳಾಗಿವೆ, ಈ ಕಾಯಿಲೆ ಯಿಂದ ಬಳಲುವವರು ಈ ಕಾರಣದಿಂದ ದೇವರ ಪೂಜೆ ಹಾಗೂ ಮಾಡಿ ಕಾರ್ಯಕ್ಕೆ ನಿಷಿಧ್ದವೇ ದಯವಿಟ್ಟು ತಿಳಿಸಿ ಆಚಾರ್ಯರೇ.ಪರಿಹಾರ ತಿಳಿಸಿರಿ. ಹರೇ ಶ್ರೀನಿವಾಸ. — ಹೆಸರು ಬೇಡ.
ಮುಸುರೆ ಎಂದರೇನು?
ಆಚಾರ್ಯರೇ, ಅನ್ನ ಮುಸುರೆ ಹೇಗೆ, ಮುಸುರೆ ಎಂದರೆ ಏನು, ದಯವಿಟ್ಟು ತಿಳಿಸಿ. ಉಳಿದ ಧಾನ್ಯಗಳ ಮುಸುರೆಯ ಬಗ್ಗೆಯೂ ತಿಳಿಸಿ. — ಉದ್ಯಾವರ ನಾಗರಾಜ್.
ಸ್ನಾನದ ಬಳಿಕ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗಬಹುದೇ?
ಆಚಾರ್ಯರ ಪಾದಕ್ಕೆ ನಮಸ್ಕಾರ. ಆಚಾರ್ಯರೇ, ಸಂಧ್ಯಾವಂದನೆ, ಪೂಜೆ ಬೆಳಗಿನ ತಿಂಡಿ ಆದ ನಂತರ ತಲೆಗೆ ತೆಂಗಿನ ಎಣ್ಣೆ ಹಚ್ಚುವ ಅಭ್ಯಾಸ ನಮ್ಮಲ್ಲಿ ಹಲವರಿಗೆ ಇದೆ. ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿ ಆಫೀಸಿಗೆ ಅಥವಾ ಹೊರಗಡೆಗೆ ಹೋಗ್ತಾರೆ. ನನ್ನ ಪ್ರಶ್ನೆ ಏನೆಂದರೆ, ತಲೆಗೆ ಎಣ್ಣೆ ಹಚ್ಚಿ (ಏಕಾದಶಿ ಹೊರತುಪಡಿಸಿ) ದೇವಸ್ಥಾನ ಮತ್ತು ಮಠಗಳಂತಹ ಪ್ರದೇಶಗಳಿಗೆ ಹೋಗಬಹುದೇ? ತಲೆಯಲ್ಲಿ ಎಣ್ಣೆ ಇದ್ದರೆ ಮಂತ್ರಾಕ್ಷತೆ ಧರಿಸಬಹುದೆ? — ಪ್ರಸಾದ್ ರಾವ್.
ಜಾತಾಶೌಚ ಮೃತಾಶೌಚಗಳ ಆಚರಣೆ
ಪ್ರಣಾಮ ಆಚಾರ್ಯರೇ. ನನ್ನ ತಮ್ಮ ಇಂದು ತೀರಿಕೊಂಡಿದ್ದಾನೆ. ನಾನು ಸಂಧ್ಯಾವಂದನೆ ಮಾಡಬಹುದೇ? ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ
ಬಸ್ಸು ಕಾರುಗಳಲ್ಲಿ ಪ್ರವಚನ ಕೇಳಬಹುದೇ?
ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏 ಬಸ್ಸಿನಲ್ಲಿ, ಕಾರಿನಲ್ಲಿ ಪ್ರವಚನಗಳು ಕೇಳ ಬಹುದೆ ? ದಯವಿಟ್ಟು ತಿಳಿಸಿ — ಭಾರದ್ವಾಜ್ ಕರಣಮ್.
ಮಡಿ ಮೈಲಿಗೆ
ಆಚಾರ್ಯರಿಗೆ ಪ್ರಣಾಮಗಳು, ಮಡಿ ಮೈಲಿಗೆ ಮುಸುರೆಗಳ ಬಗ್ಗೆ ಶಾಸ್ತ್ರೀಯ ಪ್ರಮಾಣಗಳ ಸಮೇತವಾಗಿ ತಿಳಿಸಿ ಹೇಳಿದರೆ ಮಹದುಪಕಾರ ಆಗುತ್ತದೆ 🙏 — ಆಶುತೋಷ್ ಪ್ರಭು