ಭಾರತವೇ ಕರ್ಮಭೂಮಿ
ವಿದೇಶಗಮನದ ಕುರಿತು ನಿರ್ಣಯ ತೆಗೆದುಕೊಳ್ಳುವ ಮುನ್ನ ಭಾಗವತದ ಈ ಮಾತನ್ನೊಮ್ಮೆ ಕೇಳಿ
ವಿದೇಶಪ್ರವಾಸ ಬ್ರಾಹ್ಮಣರ ಅಭಿವೃದ್ಧಿಗೆ ಪೂರಕವಲ್ಲವೇ?
ಬ್ರಾಹ್ಮಣಸಮಾಜವನ್ನು ಇವತ್ತು ಪೋಷಿಸುವವರು ಕಡಿಮೆ. ನಮ್ಮಲ್ಲಿಯೇ ಕೆಲವರು ಹೊರಗೆ ಹೋಗಿ ಹೆಚ್ಚು ದುಡಿದಾಗ, ಬ್ರಾಹ್ಮಣಸಮಾಜವನ್ನು ಪೋಷಿಸಲು ಸಾಧ್ಯ. ಬೆಳೆಸಲು ಸಾಧ್ಯ. ಹೀಗಾಗಿ ಯಾಕಾಗಿ ಇದಕ್ಕೆ ಅವಕಾಶವನ್ನು ಮಾಡಿಕೊಡಬಾರದು ಎಂಬ ಕಳಕಳಿ ತುಂಬಿದ ಪ್ರಶ್ನೆಗೆ ಉತ್ತರ ಇಲ್ಲಿದೆ.
ಬ್ರಾಹ್ಮಣರನ್ನು ಸಾಕಲೆಂದೇ ನಾವು ವಿದೇಶಕ್ಕೆ ಹೋಗುವದು
ಬ್ರಾಹ್ಮಣರ ದಕ್ಷಿಣೆಯ ಮೊತ್ತ ಜಾಸ್ತಿ ಆಗಿದೆ, ಆಚಾರ್ಯರೇ. ಅವರನ್ನು ಸಾಕಲು ನಮಗೆ ಸಾಕಷ್ಟು ಹಣ ಬೇಕು. ಅದಕ್ಕಾಗಿಯೇ ವಿದೇಶಕ್ಕೆ ಹೋಗುವದು ಎಂಬ ಮಾತಿಗೆ ಉತ್ತರ ಇಲ್ಲಿದೆ.
ಸಾಲಿಗ್ರಾಮದಿಂದ ಪಾಪಭೂಮಿಯನ್ನು ಕ್ಷೇತ್ರವನ್ನಾಗಿ ಮಾಡಬಹುದಲ್ಲವೇ?
ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು. ಆಚಾರ್ಯರೇ, ಕೆಲವು ಪಂಡಿತರು ವಿದೇಶಕ್ಕೆ ಹೋಗುವಾಗ ಸಾಲಿಗ್ರಾಮವನ್ನು ತೆಗೆದುಕೊಂಡು ಹೋಗುವದನ್ನು ನಾನು ನೋಡಿದ್ದೇನೆ. ಇದರ ಬಗ್ಗೆ ಅವರನ್ನೇ ಕೇಳಿದರೆ, ನಾವು ಯಾವ ಪ್ರದೇಶಕ್ಕೆ ಸಾಲಿಗ್ರಾಮವನ್ನು ಒಯ್ಯುತ್ತೇವೆಯೋ ಆ ಪ್ರದೇಶ ಶುದ್ಧವಾಗಿ ಬಿಡುತ್ತದೆ ಎಂದು ಶ್ರೀಕೃಷ್ಣಾಮೃತಮಹಾರ್ಣವದಲ್ಲಿ ಇದೆ ಎಂದು ಹೇಳುತ್ತಾರೆ. ಇದು ನಿಜವೇ ದಯವಿಟ್ಟು ತಿಳಿಸಿಕೊಡಿ. 🙏🙏🙏 — ಶ್ರವಣ್ ಪ್ರಭು
ವಿದೇಶದಲ್ಲಿ ಸಂಕಲ್ಪ ಹೇಗೆ?
ಆಚಾರ್ಯರೇ, ಈ ಪ್ರಶ್ನೆಯನ್ನು ಎರಡನೆಯ ಬಾರಿಗೆ ಬರೆಯುತ್ತಿದ್ದೇನೆ. ನಾನು ಮುಂದಿನ ತಿಂಗಳು ಆಸ್ಟ್ರೇಲಿಯಾಕ್ಕೇ ಹೊಗಲಿದ್ದೇನೆ. ನಾನು ಸಂಕಲ್ಪ ಹೇಗೆ ಮಾಡಬೇಕು, ದಯವಿಟ್ಟು ತಿಳಿಸಿ. — ಸುಬ್ರಹ್ಮಣ್ಯ ಭಾರದ್ವಾಜ್.
ಪುಣ್ಯ-ಭೂಮಿ ಪಾಪ ಭೂಮಿ ಎಂಬ ವಿಭಾಗ ಸರಿಯೇ?
ಗುರುಗಳಿಗೆ ನಮನಗಳು. ಪ್ರಪಂಚ ವೆಲ್ಲವು ದೇವರ ಸೃಷ್ಟಿಯೇ ಆದಾಗ ಪಾಪ ಭೂಮಿ ಅಥವಾ ಪುಣ್ಯ ಭೂಮಿ ಎಂದು ಹೇಗಾಗುತ್ತವೆ. ಅಣುರೇಣು ತೃಣ ಕಾಷ್ಠವು ಆ ನಮ್ಮಪ್ಪ ತಿಮ್ಮಪ್ಪನದೆ ಅಲ್ಲವೆ ? ದಯವಿಟ್ಟು ತಿಳಿಸಿಕೊಡಿ 🙏🙏 — ಸಂಗೀತಾ ಪ್ರಸನ್ನ. 31ನೆಯ ಪ್ರಶ್ನೆಯ ಮುಂದುವರೆದ ಭಾಗ.
ದುಬೈ ಶ್ರೀಲಂಕಾಗಳಿಗೆ ಹೋದರೆ ತಪ್ಪಿಲ್ಲವೇ?
ಆಚಾರ್ಯರೇ ನಮಸ್ಕಾರಗಳು. ದುಬಾಯ್.ಶ್ರೀಲಂಕಾ ಗೆ ಹೋಗಿಬಂದರೆ ಸಮುದ್ರೋಲಂಘನ ಆಗುವದಿಲ್ಲ ಅದ್ದರಿಂದ ಯಾವ ಪ್ರಾಯಶ್ಛಿತ್ತ ವಿಲ್ಲ ಅಮೇರಿಕಗೆ ಹೂಗಿಬಂದರೆ ಫ್ರಾಯಶ್ಛಿತ್ತ ವುಂಟು ಎಂದುಹೇಳುತ್ತಾರೆ ಯಾವುದು ಸರಿ ತಿಳಿಸಿ ಗುರುಗಳೆ — ಹೆಸರು ಬೇಡ