ಶ್ರೀಪಾದರಾಜಮಠದ ಗುರುಪರಂಪರಾಸ್ತೋತ್ರ
ಶ್ರೀ ಶ್ರೀಪಾದರಾಜಸಂಸ್ಥಾನದ ಪರಂಪರೆಯಲ್ಲಿ ಬಂದಿರುವ ಪೀಠಾಧಿಪತಿಗಳ ಚರಮಶ್ಲೋಕಗಳ ಪಠಣ.
ಶ್ರೀ ಲಕ್ಷ್ಮೀಕಾಂತತೀರ್ಥರು
ಘನಗಿರಿ ಕ್ಷೇತ್ರ ಎಂದು ಪ್ರಸಿದ್ಧವಾದ ಪೆನುಗೊಂಡೆಯ ಉಪೇಂದ್ರನದಿಯ ತೀರದಲ್ಲಿ ವಿರಾಜಮಾನರಾಗಿರುವ ಗುರುಗಳು ಶ್ರೀ ಲಕ್ಷ್ಮೀಕಾಂತತೀರ್ಥ ಗುರುಸಾರ್ವಭೌಮರು. ಶ್ರಾವಣ ಶುದ್ಧ ಸಪ್ತಮಿ ಅವರ ಆರಾಧನಾ ಮಹೋತ್ಸವ.
ಶ್ರೀ ಲಕ್ಷ್ಮೀಕಾಂತತೀರ್ಥರ ಚರಮಶ್ಲೋಕದ ಅರ್ಥ
ನಮಸ್ಕಾರ. लक्ष्मीकान्तगुरुं वन्दे लक्ष्मणार्यमहं सदा। रक्षितान् स्वेन कुर्वाणं लक्ष्मीशान् भिक्षुकानपि।। अहं भिक्षुकानपि लक्ष्मीशान् कुर्वाणं,सदारक्षितान्, लक्ष्मीकान्तगुरुं वन्दे लक्ष्मणार्यं ಅನ್ವಯದಲ್ಲಿ ಹೇಗೆ ಕೂಡುತ್ತೆ? ಅದರ ಅರ್ಥ ಏನು? केन रक्षितः ಮತ್ತು कः रक्षितः? स्वेन ಅಂದರೆ ಯಾರಿಂದ? ಶ್ಲೋಕಾರ್ಥ ತಿಳಿಸಿ ಅಂತ ಪ್ರಾರ್ಥನ. — ಶ್ಯಾಮ್