ಭೀಷ್ಮರ ನಿರ್ಯಾಣ
ವ್ಯಾಸ-ಪರಶುರಾಮ-ಶ್ರೀಕೃಷ್ಣ ಎಂಬ ಮೂರು ರೂಪಗಳ ದೇವರನ್ನು ಕಾಣುತ್ತಲೇ ಮಾಘ ಶುದ್ಧ ಅಷ್ಟಮಿಯಂದು ದೇಹತ್ಯಾಗ ಮಾಡಿದ ಭೀಷ್ಮಾಚಾರ್ಯರ ಅದ್ಭುತ ನಿರ್ಯಾಣದ ಚಿತ್ರಣ ಇಲ್ಲಿದೆ. ತಪ್ಪದೇ ಕೇಳಿ.
ಭೀಷ್ಮಾಚಾರ್ಯರು ಮಾಡಿದ ಕಡೆಯ ಸ್ತೋತ್ರ
ಭೀಷ್ಮಾಚಾರ್ಯರು ಶರಶಯ್ಯೆಯಲ್ಲಿ ಮಲಗಿ ದೇಹತ್ಯಾಗ ಮಾಡುವ ಕಟ್ಟ ಕಡೆಯ ಕ್ಷಣದಲ್ಲಿ ಮಾಡಿದ ಸ್ತೋತ್ರ ಅರ್ಥಾನುಸಂಧಾನ.
ಭೀಷ್ಮಾಷ್ಟಮೀ ಆಚರಣೆ
ಭೀಷ್ಮಾಷ್ಟಮಿಯನ್ನು ಎಂದು ಆಚರಿಸಬೇಕು, ತರ್ಪಣವನ್ನು ಯಾರುಯಾರು ನೀಡಬೇಕು? ನಮ್ಮ ಪಿತೃಗಳಿಗೂ ತಿಲತರ್ಪಣ ನೀಡಬಹುದೇ? ರಾತ್ರಿ ಊಟ ಮಾಡಬಹುದೇ ಮಾಡಬಾರದೇ ?
2018 ರ ಭೀಷ್ಮಾಷ್ಟಮಿ ಎಂದು ಆಚರಿಸಬೇಕು?
ಕೆಲವರು ಭೀಷ್ಮಾಷ್ಟಮಿಯನ್ನು ಗುರುವಾರ ಆಚರಿಸಬೇಕೆಂದು, ಕೆಲವರು ಬುಧವಾರ ಆಚರಿಸಬೇಕೆಂದು ಹೇಳುತ್ತಿದ್ದಾರೆ. ಯಾವತ್ತು ಆಚರಿಸಬೇಕೆಂದು ತಾವು ವಿವರಿಸಬೇಕಾಗಿ ಕೋರಿಕೊಳ್ಳುತ್ತೇನೆ. — ರಘೂತ್ತಮರಾವ್, ಬೆಂಗಳೂರು.