ಮಳೆಯ ಕುರಿತ ಪ್ರಾರ್ಥನೆ
अतिवृष्टि अनावृष्टिगळ परिहारक्कागि हागू क्षेमवन्नुंटु माडुव मळॆगागि प्रार्थनॆ
ಶ್ರೀ ಲಕ್ಷ್ಮೀವಲ್ಲಭತೀರ್ಥರ ಶಿಲೆಯ ರಕ್ಷಣೆ ಕಳ್ಳತನವಂತೆ!
ಆತ್ಮೀಯರಾದ ವಿಶ್ವನಂದಿನಿಯ ಬಾಂಧವರ ಗಮನಕ್ಕೆ, ಶ್ರೀ ಲಕ್ಷ್ಮೀವಲ್ಲಭತೀರ್ಥರ ವೃಂದಾವನದ ಶಿಲೆಯನ್ನು ಶ್ರೀರಂಗಕ್ಕೆ ತೆಗೆದುಕೊಂಡು ಹೋಗಿ ರಕ್ಷಿಸಿಟ್ಟಿರುವದನ್ನು ವಿದ್ಯಾಶ್ರೀಶರು ಕಳ್ಳತನ ಎಂದು ನಿರ್ಣಯಿಸಿ ತಮ್ಮ ಮ್ಯಾನೇಜರಿನ ಮುಖಾಂತರ ನನ್ನ ಮೇಲೆ ಕಂಪ್ಲೇಂಟನ್ನು ಕೊಡಿಸಿದ್ದಾರೆ. ಇದರ ಕುರಿತು ವಿಚಿತ್ರವಾದ ವದಂತಿಗಳನ್ನೂ ಹರಡಿಸುತ್ತಿದ್ದಾರೆ. ಗುರ್ವನುಗ್ರಹದಿಂದ ನಾನು ಮತ್ತು ನನ್ನ ಕುಟುಂಬದವರು ಸುರಕ್ಷಿತವಾಗಿದ್ದೇವೆ. ಯಾವುದೇ ರೀತಿಯ ಆತಂಕ ಪಡುವ ಆವಶ್ಯಕತೆಯಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ. ಕೇಳಿ.
ಕೊರೋನಾ ಸಂದರ್ಭದಲ್ಲಿ ಕ್ಷೌರ ಮತ್ತು ಚಾತುರ್ಮಾಸ್ಯ
ಕೊರೋನಾ ಖಾಯಿಲೆ ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ, ಮನೆಯಲ್ಲಿಯೇ ಕ್ಷೌರ ಮಾಡಿಕೊಳ್ಳಬಹುದೆ, ಮತ್ತು ಚಾತುರ್ಮಾಸ್ಯದ ಆಚರಣೆಯ ಕುರಿತ ವಿವರ.
ಹಬ್ಬ ಶ್ರಾದ್ಧಗಳ ಆಚರಣೆ ಹೇಗೆ
ಕೊರೋನಾ ಖಾಯಿಲೆಯಿಂದ ರಾಷ್ಟ್ರಕ್ಷೋಭ ಉಂಟಾಗಿರುವ ಈ ಸಂದರ್ಭದಲ್ಲಿ ಶ್ರಾದ್ಧ ಬಂದರೆ ಹೇಗೆ ಮಾಡಬೇಕು, ಯುಗಾದಿಯ ಆಚರಣೆ ಹೇಗಿರಬೇಕು?
ಕೊರೋನಾ ನಾಶಕ್ಕಾಗಿ ಪ್ರಾರ್ಥನೆ
ಕೊರೋನಾ ವೈರಸ್ಸಿನ ನಾಶಕ್ಕಾಗಿ ಮಾಡಬೇಕಾದ ಪ್ರಾರ್ಥನೆ, ಕನ್ನಡ, ತೆಲುಗು, ತಮಿಳು, ಮಲಯಾಳಿ, ಹಿಂದಿ ಮತ್ತು ಇಂಗ್ಲಿಷ್ ಲಿಪಿಗಳಲ್ಲಿ. ಆಡಿಯೋ ವಿಡಿಯೋ ರೂಪದಲ್ಲಿ ಸಹಿತ.
ಕೊರೋನಾ ನಾಶವಾಗಲಿ
ಕೊರೋನಾ ವೈರಸ್ಸಿನಿಂದ ಉಂಟಾದ ರೋಗದ ನಾಶಕ್ಕೆ ನಾವು ಮಾಡಬೇಕಾದ ಪ್ರಯತ್ನ, ಪ್ರಾರ್ಥನೆಗಳು. ದೇವರ ಮೇಲೆ ಭಾರ ಹಾಕಿ ಸುಮ್ಮನಿರಬಹುದಲ್ಲವೇ ಎಂಬ ಪ್ರಶ್ನೆಗೆ ಸ್ವಯಂ ಶ್ರೀಮದಾಚಾರ್ಯರು ಕೊಟ್ಟ ಉತ್ತರದೊಂದಿಗೆ.
ಶ್ರೀ ಲಕ್ಷ್ಮೀವಲ್ಲಭತೀರ್ಥರ ವೃಂದಾವನದ ಶಿಲೆ
ಶ್ರೀ ಲಕ್ಷ್ಮೀವಲ್ಲಭತೀರ್ಥರ ಮೂಲವೃಂದಾವನದ ಅವಶಿಷ್ಟ ಶಿಲೆಯನ್ನು ಶ್ರೀರಂಗದ ಶ್ರೀ ಲಕ್ಷ್ಮೀನಿಧಿತೀರ್ಥಶ್ರೀಪಾದಂಗಳವರ ಸನ್ನಿಧಾನಕ್ಕೆ ತಲುಪಿಸಿದ ವಿವರ.