ಸತ್ತವರಿಗಳಲೇಕೆ?
ಸತ್ತು ಹೋದ ಬಾಂಧವರನ್ನು ನೆನೆದು ಅಳುತ್ತ ಕೂಡುವದು ತಪ್ಪು ಎಂದು ಶಾಸ್ತ್ರಗಳು ಹೇಳುತ್ತವೆ. ಏಕೆ ಹೇಗೆ. ನಮ್ಮ ಬಾಂಧವರಿಗಾಗಿ ನಾವು ಕಣ್ಣೀರನ್ನೂ ಹಾಕಬಾರದೇ? ಶಾಸ್ತ್ರದ ಅಭಿಪ್ರಾಯವೇನು?
ಅಪಮೃತ್ಯು
ಅಪಮೃತ್ಯು ಎಂದರೇನು, ಆಯುಷ್ಯ ಮುಗಿಯದೇ ಮರಣ ಹೇಗೆ ಉಂಟಾಗಲು ಸಾಧ್ಯ, ಅಯುಷ್ಯ ಮುಗಿದು ಮರಣವಾದರೆ ಅದು ಅಪಮೃತ್ಯು ಹೇಗಾಗಲು ಸಾಧ್ಯ ಎಂಬ ಪ್ರಶ್ನೆಗೆ ಶಾಸ್ತ್ರೀಯವಾದ ಉತ್ತರ ನೀಡುವದರೊಂದಿಗೆ ಅಪಮೃತ್ಯು ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವದರ ವಿವರಣೆ ಇಲ್ಲಿದೆ.