ಶ್ರೇಯಾಂಸಿ ಬಹುವಿಘ್ನಾನಿ
ನನ್ನ ಕಣ್ಣಿಗೆ Major Operation ಆಗಿರುವದರಿಂದ ಸದ್ಯಕ್ಕೆ ರಾಮಾಯಣದ ಉಪನ್ಯಾಸಗಳನ್ನು ನೀಡಲಾಗುವದಿಲ್ಲ. ವಿವರವನ್ನು ಆಡಿಯೋದಲ್ಲಿ ತಿಳಿಸಿದ್ದೇನೆ.
ಐದು ತಿಂಗಳ ಸಮಯ ಬೇಕಾಗಿದೆ
ವಿಶ್ವನಂದಿನಿಯ 200 ಪ್ರವಚನ ಮತ್ತು ಸಂಸ್ಕೃತಸುರಭಿಯ 100 ಪಾಠಗಳ ನಿರ್ಮಾಣಕ್ಕಾಗಿ ಕುಳಿತುಕೊಳ್ಳುತ್ತಿದ್ದೇನೆ. ಅದಕ್ಕಾಗಿ ಸುಮಾರು ಐದು ತಿಂಗಳ ಕಾಲಾವಕಾಶವನ್ನು ಎಲ್ಲ ಜಿಜ್ಞಾಸುಗಳು ನೀಡಬೇಕೆಂದು ಅಪೇಕ್ಷಿಸುತ್ತಿದ್ದೇನೆ.
ನನ್ನ ಆರೊಗ್ಯ
ದೇವರ ಅನುಗ್ರಹದಿಂದ ಸಾವನ್ನು ದಾಟಿ ಬಂದ ರೀತಿ. ವಿಡಿಯೋ ಹಾಕಲಾಗಿದೆ. ನೋಡಿ.
ಶ್ರೀ ವಾದಿರಾಜಸಂಸ್ಥಾನ ಪೂಜಾ
ಶ್ರೀಮದ್ವಾದಿರಾಜಸಂಸ್ಥಾನಾಧಿಪತಿಗಳಾದ ಶ್ರೀ ವಿಶ್ವವಲ್ಲಭತೀರ್ಥಶ್ರೀಪಾದಂಗಳವರು ಶ್ರೀಮಧ್ವಾನುಜಮಂದಿರಕ್ಕೆ ಆಗಮಿಸಿ ಶ್ರೀ ಭೂತರಾಜರ ಪೂಜೆ ಮತ್ತು ಸಂಸ್ಥಾನಪೂಜೆಗಳನ್ನು ನೆರವೇರಿಸಿ ವಿಶ್ವನಂದಿನಿಯ ಜ್ಞಾನಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದು ಮನಃಪೂರ್ವಕವಾಗಿ ಆಶೀರ್ವದಿಸಿದರು. ಅದರ ವಿಡಿಯೋ ಇಲ್ಲಿದೆ.
ಈಗೇಕೆ ರಾಮಾಯಣದ ಪ್ರವಚನಗಳು
ಮೂರನೆಯ ಸ್ಕಂಧದ ಪ್ರವಚನಗಳು ನಡೆಯುವಾಗ ಮಧ್ಯದಲ್ಲೇಕೆ 12-03-2020 ರಿಂದ ರಾಮಾಯಣದ ಪ್ರವಚನದ ಆರಂಭಿಸಿದ್ದೀರಿ?